ವೆಜ್ ಪುಲಾವ್ Veg Pulao

ವೆಜ್ ಪುಲಾವ್ (Veg Pulao) ರೆಸಿಪಿ ವೆಜ್ ಪುಲಾವ್ ಒಂದು ಸುಲಭ, ರುಚಿಕರ ಮತ್ತು ಪೌಷ್ಟಿಕ ಅಕ್ಕಿ ತಿನಿಸು. ವಿವಿಧ ತರಕಾರಿಗಳು, ಬಾಸ್ಮತಿ ಅಕ್ಕಿ ಮತ್ತು ಮಸಾಲೆಗಳನ್ನು ಬಳಸಿ ತಯಾರಿಸಲಾಗುತ್ತದೆ. ಮಧ್ಯಾಹ್ನದ ಊಟ, ರಾತ್ರಿ ಊಟ ಅಥವಾ ವಿಶೇಷ ಸಂದರ್ಭಗಳಲ್ಲಿಯೂ ಇದನ್ನು ಮಾಡಬಹುದು. ತಯಾರಿಸಲು ಬೇಕಾಗುವ ಸಮಯ ತಯಾರಿ ಸಮಯ: 15 ನಿಮಿಷ ಅಡುಗೆ ಸಮಯ: 25 ನಿಮಿಷ ಒಟ್ಟು ಸಮಯ: 40 ನಿಮಿಷ  ಬೇಕಾಗುವ ಪದಾರ್ಥಗಳು ಅಕ್ಕಿ ಬಾಸ್ಮತಿ ಅಕ್ಕಿ – 2 ಕಪ್ ನೀರು …

Read more

ಚುಮುಚುಮು ಮಳೆಗೆ ಗರಿ ಗರಿ ಮಸಾಲೆ ಶೇಂಗಾ 🌧️🥜

ಚುಮುಚುಮು ಮಳೆಗೆ ಗರಿ ಗರಿ ಮಸಾಲೆ ಶೇಂಗಾ 🌧️🥜 ಮಳೆಗಾಲದಲ್ಲಿ ಬಿಸಿ ಬಿಸಿ ಚಹಾ ಜೊತೆ ಗರಿಗರಿಯಾದ ಮಸಾಲೆ ಶೇಂಗಾ ಇದ್ದರೆ ಸವಿಯೇ ಬೇರೆ! ಮನೆಯಲ್ಲೇ ಸುಲಭವಾಗಿ ಮಾಡುವ ಈ ಟೇಸ್ಟಿ ಸ್ನ್ಯಾಕ್ ಎಲ್ಲರಿಗೂ ಖಂಡಿತ ಇಷ್ಟವಾಗುತ್ತದೆ. ಬೇಕಾಗುವ ಸಾಮಗ್ರಿಗಳು ಶೇಂಗಾ – 1 ಬಟ್ಟಲು ಹಸಿ ಕಡಲೆ ಹಿಟ್ಟು – 4 ಚಮಚ ಅಕ್ಕಿ ಹಿಟ್ಟು – 2 ಚಮಚ ಉಪ್ಪು – ರುಚಿಗೆ ತಕ್ಕಷ್ಟು ಖಾರದ ಪುಡಿ – ರುಚಿಗೆ ತಕ್ಕಷ್ಟು ಕರಿಬೇವು – …

Read more

ಕನಸು ಕಾಣಿರಿ… ಸಾಧನೆ ನಿಮ್ಮದೇ.

 ಕನಸು ಕಾಣಿರಿ… ಸಾಧನೆ ನಿಮ್ಮದೇ ಜೀವನದಲ್ಲಿ ಪ್ರತಿಯೊಬ್ಬರಿಗೂ ಕನಸುಗಳಿರುತ್ತವೆ. ಕೆಲವರು ದೊಡ್ಡ ಕನಸು ಕಾಣುತ್ತಾರೆ, ಕೆಲವರು ಸಣ್ಣ ಗುರಿಗಳನ್ನು ಇಟ್ಟುಕೊಳ್ಳುತ್ತಾರೆ. ಆದರೆ ಕನಸು ಕಾಣುವುದು ಮಾತ್ರ ಸಾಕಾಗುವುದಿಲ್ಲ; ಅದನ್ನು ಸಾಧಿಸಲು ಪರಿಶ್ರಮ, ಸಹನೆ ಮತ್ತು ಆತ್ಮವಿಶ್ವಾಸವೂ ಅಗತ್ಯ. ನಾವು ಹಲವಾರು ಬಾರಿ ವಿಫಲತೆಗಳನ್ನು ಎದುರಿಸುತ್ತೇವೆ. ಕೆಲವೊಮ್ಮೆ ನಮ್ಮ ಪ್ರಯತ್ನಗಳಿಗೆ ತಕ್ಷಣ ಫಲ ಸಿಗುವುದಿಲ್ಲ. ಅಂಥ ಸಮಯದಲ್ಲಿ ಹಲವರು ನಿರಾಶರಾಗುತ್ತಾರೆ. ಆದರೆ ಯಶಸ್ಸು ಒಂದೇ ದಿನದಲ್ಲಿ ಸಿಗುವುದಿಲ್ಲ ಎಂಬುದನ್ನು ನಾವು ಮರೆಯಬಾರದು. ಪ್ರತಿಯೊಂದು ದೊಡ್ಡ ಸಾಧನೆಯ ಹಿಂದೆ ಅನೇಕ …

Read more

ಮಳೆಗಾಲದಲ್ಲಿ ಸ್ಕಿನ್ ಕೇರ್

ಮಳೆಗಾಲದಲ್ಲಿ ಸ್ಕಿನ್ ಕೇರ್ – ಚರ್ಮದ ಆರೈಕೆಗೆ ಸರಳ ಮತ್ತು ಪರಿಣಾಮಕಾರಿ ಸಲಹೆಗಳು ಮಳೆಗಾಲದಲ್ಲಿ ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿರುವುದರಿಂದ ಚರ್ಮದಲ್ಲಿ ಎಣ್ಣೆ ಹೆಚ್ಚಾಗುವುದು, ಮೊಡವೆಗಳು, ಅಲರ್ಜಿ ಹಾಗೂ ಚರ್ಮದ ಸೋಂಕುಗಳಂತಹ ಸಮಸ್ಯೆಗಳು ಕಾಣಿಸಬಹುದು. ಆದ್ದರಿಂದ ಈ ಸಮಯದಲ್ಲಿ ಸರಿಯಾದ ಸ್ಕಿನ್ ಕೇರ್ ರೂಟೀನ್ ಅನುಸರಿಸುವುದು ಬಹಳ ಮುಖ್ಯ. ಮಳೆಗಾಲದಲ್ಲಿ ಸಾಮಾನ್ಯ ಚರ್ಮ ಸಮಸ್ಯೆಗಳು ಮೊಡವೆ ಮತ್ತು ಎಣ್ಣೆಯ ಚರ್ಮ ಚರ್ಮದ ಅಲರ್ಜಿ ಫಂಗಲ್ ಇನ್ಫೆಕ್ಷನ್ ಚರ್ಮ ಕಪ್ಪಾಗುವುದು ಅಥವಾ ನಿರ್ಜೀವವಾಗುವುದು ತುಟಿ ಒಣಗುವುದು ಮಳೆಗಾಲದಲ್ಲಿ ಅನುಸರಿಸಬೇಕಾದ ಸ್ಕಿನ್ …

Read more

ಶಾಲೆ ಪುನರಾರಂಭ – ಮಕ್ಕಳಿಗೂ ಪೋಷಕರಿಗೂ ಅಗತ್ಯ ಸಲಹೆಗಳು

ಶಾಲೆ ಪುನರಾರಂಭ – ಮಕ್ಕಳಿಗೂ ಪೋಷಕರಿಗೂ ಅಗತ್ಯ ಸಲಹೆಗಳು ಹೊಸ ಶೈಕ್ಷಣಿಕ ವರ್ಷದ ಆರಂಭವು ಮಕ್ಕಳ ಜೀವನದಲ್ಲಿ ಹೊಸ ಉತ್ಸಾಹ, ಹೊಸ ಕನಸುಗಳು ಮತ್ತು ಹೊಸ ಗುರಿಗಳನ್ನು ತರುತ್ತದೆ. ಶಾಲೆ ಪುನರಾರಂಭವಾಗುತ್ತಿರುವ ಈ ಸಂದರ್ಭದಲ್ಲಿ ಮಕ್ಕಳು ಮತ್ತು ಪೋಷಕರು ಕೆಲವು ಮುಖ್ಯ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡರೆ ಮಕ್ಕಳ ವಿದ್ಯಾಭ್ಯಾಸ ಮತ್ತು ಶಿಸ್ತು ಉತ್ತಮವಾಗಿರುತ್ತದೆ. ಮಕ್ಕಳಿಗೆ ಅಗತ್ಯ ಸಲಹೆಗಳು 1. ಸಮಯಪಾಲನೆ ಬೆಳೆಸಿಕೊಳ್ಳಿ ಪ್ರತಿದಿನ ಸಮಯಕ್ಕೆ ಎದ್ದು, ಸಮಯಕ್ಕೆ ಶಾಲೆಗೆ ಬರುವ ಅಭ್ಯಾಸ ಮಾಡಿಕೊಳ್ಳಿ. ಸಮಯಪಾಲನೆ ಉತ್ತಮ ವ್ಯಕ್ತಿತ್ವವನ್ನು ನಿರ್ಮಿಸುತ್ತದೆ. …

Read more

ಕೂಡ್ಲಿಗಿಯಲ್ಲಿ ಜಪಾನೀಸ್ ಶೈಲಿಯ ಮಿಯಾವಾಕಿ ಅರಣ್ಯ ನಿರ್ಮಾಣಕ್ಕೆ ಚಾಲನೆ

ಕೂಡ್ಲಿಗಿಯಲ್ಲಿ ಜಪಾನೀಸ್ ಶೈಲಿಯ ಮಿಯಾವಾಕಿ ಅರಣ್ಯ ನಿರ್ಮಾಣಕ್ಕೆ ಚಾಲನೆ: ಭಾರತ್ ವನ್ ಯೋಜನೆಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಚಾಲನೆ* ಕೂಡ್ಲಿಗಿ, ಜೂನ್ 7: ಪರಿಸರ ಸಂರಕ್ಷಣೆ ಹಾಗೂ ಹಸಿರು ವಲಯದ ವಿಸ್ತರಣೆಗೆ ಒತ್ತು ನೀಡುವ ಮಹತ್ವಾಕಾಂಕ್ಷೆಯ “ಭಾರತ್ ವನ್” ಯೋಜನೆಗೆ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ Nirmala Sitharaman ಚಾಲನೆ ನೀಡಿದರು. ಈ ಯೋಜನೆಯಡಿ ಕೂಡ್ಲಿಗಿಯಲ್ಲಿ ಜಪಾನೀಸ್ ಶೈಲಿಯ ಮಿಯಾವಾಕಿ ಅರಣ್ಯ ನಿರ್ಮಾಣಗೊಳ್ಳಲಿದ್ದು, ಸ್ಥಳೀಯ ಸಮುದಾಯಗಳು, ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಇಲಾಖೆಗಳು ಹಾಗೂ …

Read more

ಹೋಟೆಲ್ ಸ್ಟೈಲ್ ವೆಜ್ ಫ್ರೈಡ್ ರೈಸ್ 

  ಹೋಟೆಲ್ ಸ್ಟೈಲ್ ವೆಜ್ ಫ್ರೈಡ್ ರೈಸ್  ಬೇಕಾಗುವ ಪದಾರ್ಥಗಳು (3–4 ಜನರಿಗೆ) ಬೇಯಿಸಿ ತಣ್ಣಗಾಗಿಸಿದ ಅನ್ನ – 3 ಕಪ್ ಕ್ಯಾರೆಟ್ – 1 (ಸಣ್ಣದಾಗಿ ಕತ್ತರಿಸಿದ) ಬೀನ್ಸ್ – 8–10 ಕ್ಯಾಪ್ಸಿಕಂ – 1/2 ಕಪ್ ಈರುಳ್ಳಿ – 1 ಬೆಳ್ಳುಳ್ಳಿ – 4–5 ಕಾಳು ಎಣ್ಣೆ – 2 ಟೇಬಲ್ ಸ್ಪೂನ್ ಉಪ್ಪು – ರುಚಿಗೆ ತಕ್ಕಷ್ಟು ಕರಿಮೆಣಸು ಪುಡಿ – 1 ಟೀ ಸ್ಪೂನ್ ಸೋಯಾ ಸಾಸ್ – 1 ಟೀ …

Read more

ಹೆಲ್ತಿ ಕ್ರೀಮಿ ಪಾಸ್ತಾ

ಮಕ್ಕಳಿಂದ ಹಿಡಿದು ದೊಡ್ಡವರಿಗೆ ಇಷ್ಟವಾಗುವ ಹೆಲ್ತಿ ಕ್ರೀಮಿ ಪಾಸ್ತಾ ರೆಸಿಪಿ ಇಲ್ಲಿದೆ.😋 ಬೇಕಾಗುವ ಸಾಮಗ್ರಿಗಳು* *ನಿಮಗೆ ಇಷ್ಟವಾದ ಯಾವುದೇ ಆಕಾರದ ಎರಡು ಕಪ್ ಪಾಸ್ತಾ *ಎರಡು ಚಮಚ ಆಲಿವ್ ಆಯಿಲ್, *ಎರಡು ಕಪ್ ಕತ್ತರಿಸಿದ ತರಕಾರಿಗಳು (ಬ್ರೊಕೋಲಿ, ಸ್ವೀಟ್ ಕಾರ್ನ್, ಕ್ಯಾಪ್ಸಿಕಂ, ಅಣಬೆ), *ಎರಡು ಚಮಚ ಬೆಣ್ಣೆ, *ಎರಡು ಚಮಚ ಮೈದಾ ಹಿಟ್ಟು, *ಎರಡು ಕಪ್ ಹಾಲು *ಎರಡು ಕಪ್ ತುರಿದ ಚೀಸ್ (ಮೊಜರೆಲ್ಲಾ ), *ರುಚಿಗೆ ತಕ್ಕಷ್ಟು ಉಪ್ಪು ಮತ್ತು ಕಾಳುಮೆಣಸಿನ ಪುಡಿ. **ಪಾಸ್ತಾ ಬೇಯಿಸುವ …

Read more

ಹೊಸಪೇಟೆಯಲ್ಲಿ ತಲೆಎತ್ತಲಿದೆ ಹಂಪಿ ವೈಭವದ ರಂಗಮಂದಿರ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ರಿಂದ ಚಾಲನೆ!

ಕೇಂದ್ರ ವಿತ್ತ ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಇಂದು ಬೆಳಿಗ್ಗೆ ವಿಜಯನಗರ ಜಿಲ್ಲೆಯ ಹೊಸಪೇಟೆಯ ಟಿ.ಬಿ. ಡ್ಯಾಮ್ ರಸ್ತೆಯ ಜಿಲ್ಲಾಧಿಕಾರಿಗಳ ಕಚೇರಿ ಬಳಿ ನೂತನವಾಗಿ ನಿರ್ಮಾಣವಾಗಲಿರುವ “ವಿಜಯನಗರ ಜಿಲ್ಲಾ ಸಾಂಸ್ಕೃತಿಕ ಕೇಂದ್ರ” (ರಂಗಮಂದಿರ)ಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ರಾಜ್ಯ ಪ್ರವಾಸದ ಭಾಗವಾಗಿ ಜಿಲ್ಲೆಗೆ ಆಗಮಿಸಿದ್ದ ಸಚಿವರು ಭೂಮಿ ಪೂಜೆ ನೆರವೇರಿಸಿದ ಬಳಿಕ, ರಂಗಮಂದಿರದ ಪ್ರಧಾನ ವಾಸ್ತುಶಿಲ್ಪ ವಿನ್ಯಾಸಕಾರರಾದ ಅವಿನಾಶ್ ಜೈನ್ ಅವರಿಂದ ಯೋಜನೆಯ ನೀಲನಕ್ಷೆ ಹಾಗೂ ವಿನ್ಯಾಸದ ಕುರಿತು ಮಾಹಿತಿ ಪಡೆದರು. ಸಂಸದರ ಅನುದಾನದಡಿ …

Read more

ಮಾದರಿ ರೈತ ಮಹಿಳೆ

ಕಷ್ಟಪಟ್ಟು ದುಡಿದ ಹಣವನ್ನ ಸ್ವಂತಕ್ಕೆ ಬಳಸಿಕೊಳ್ಳೋರ ಮಧ್ಯೆ, ತಾವು ಬೆವರು ಹರಿಸಿ ಗಳಿಸಿದ ಕೂಲಿ ಹಣವನ್ನ ಸರ್ಕಾರಿ ಶಾಲಾ ಮಕ್ಕಳಿಗಾಗಿ ಮುಡಿಪಾಗಿಟ್ಟ ಅಪರೂಪದ ರೈತಮಹಿಳೆಯೊಬ್ಬರು ನಮ್ಮ ವಿಜಯನಗರ ಜಿಲ್ಲೆಯಲ್ಲಿದ್ದಾರೆ! ಹೌದು, ಕಾಗನೂರು ಗ್ರಾಮದ ಶ್ರೀಮತಿ ಗೌಡ್ರು ಹಾಲಮ್ಮ ಶಿವಕುಮಾರ್ ಅವರು ತಾವು ನರೇಗಾ ಅಂದರೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಷ್ಟಪಟ್ಟು ದುಡಿದ ಹಣವನ್ನು ಸರ್ಕಾರಿ ಶಾಲೆಯ ಬಡ ಮಕ್ಕಳ ಕಲಿಕಾ ಸಾಮಗ್ರಿಗಳಿಗೆ ವಿನಿಯೋಗಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ಇವರ ಪತಿ ಶಿವಕುಮಾರ್ ಕಾಗನೂರು ಈಗಾಗಲೇ ‘ಸರ್ಕಾರಿ ಶಾಲೆ ಉಳಿಸಿ’ …

Read more