ಶಾಲೆ ಪುನರಾರಂಭ – ಮಕ್ಕಳಿಗೂ ಪೋಷಕರಿಗೂ ಅಗತ್ಯ ಸಲಹೆಗಳು

ಶಾಲೆ ಪುನರಾರಂಭ – ಮಕ್ಕಳಿಗೂ ಪೋಷಕರಿಗೂ ಅಗತ್ಯ ಸಲಹೆಗಳು ಹೊಸ ಶೈಕ್ಷಣಿಕ ವರ್ಷದ ಆರಂಭವು ಮಕ್ಕಳ ಜೀವನದಲ್ಲಿ ಹೊಸ ಉತ್ಸಾಹ, ಹೊಸ ಕನಸುಗಳು ಮತ್ತು ಹೊಸ ಗುರಿಗಳನ್ನು ತರುತ್ತದೆ. ಶಾಲೆ ಪುನರಾರಂಭವಾಗುತ್ತಿರುವ ಈ ಸಂದರ್ಭದಲ್ಲಿ ಮಕ್ಕಳು ಮತ್ತು ಪೋಷಕರು ಕೆಲವು ಮುಖ್ಯ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡರೆ ಮಕ್ಕಳ ವಿದ್ಯಾಭ್ಯಾಸ ಮತ್ತು ಶಿಸ್ತು ಉತ್ತಮವಾಗಿರುತ್ತದೆ. ಮಕ್ಕಳಿಗೆ ಅಗತ್ಯ ಸಲಹೆಗಳು 1. ಸಮಯಪಾಲನೆ ಬೆಳೆಸಿಕೊಳ್ಳಿ ಪ್ರತಿದಿನ ಸಮಯಕ್ಕೆ ಎದ್ದು, ಸಮಯಕ್ಕೆ ಶಾಲೆಗೆ ಬರುವ ಅಭ್ಯಾಸ ಮಾಡಿಕೊಳ್ಳಿ. ಸಮಯಪಾಲನೆ ಉತ್ತಮ ವ್ಯಕ್ತಿತ್ವವನ್ನು ನಿರ್ಮಿಸುತ್ತದೆ. …

Read more

Panchayat Raj Recruitment 2026 : ಪರೀಕ್ಷೆ ಇಲ್ಲದೆ ಉದ್ಯೋಗ – ₹1 ಲಕ್ಷ ವೇತನದ ಹುದ್ದೆಗಳಿಗೆ ಅರ್ಜಿ ಆಹ್ವಾನ..!

Panchayat Raj Recruitment

Panchayat Raj Recruitment 2026 : ಪರೀಕ್ಷೆ ಇಲ್ಲದೆ ಉದ್ಯೋಗ – ₹1 ಲಕ್ಷ ವೇತನದ ಹುದ್ದೆಗಳಿಗೆ ಅರ್ಜಿ ಆಹ್ವಾನ..! ಕರ್ನಾಟಕದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಉದ್ಯೋಗ ಪಡೆಯಲು ಬಯಸುವ ಅಭ್ಯರ್ಥಿಗಳಿಗೆ ಭರ್ಜರಿ ಅವಕಾಶ ದೊರೆತಿದೆ. ಪಂಚಾಯತ್ ರಾಜ್ ಆಯುಕ್ತಾಲಯವು ಸಾಮಾಜಿಕವಾಗಿ ಸ್ಪಂದಿಸುವ ಸ್ಥಳೀಯ ಆಡಳಿತ (SRLG) ಕೋಶಕ್ಕಾಗಿ Subject Matter Expert ಹಾಗೂ Young Professional ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿಯ ವಿಶೇಷತೆ ಎಂದರೆ ಯಾವುದೇ ಸ್ಪರ್ಧಾತ್ಮಕ …

Read more

ಜೀರಿಗೆ ಸಾರು

  ಜೀರಿಗೆ ಸಾರು ಮಾಡುವ ವಿಧಾನ   ಬೇಕಾಗಿರುವ ಸಾಮಗ್ರಿಗಳು * ಜೀರಿಗೆ ಎರಡು ಸ್ಪೂನ್ * ಕಾಳು ಮೆಣಸು ಒಂದು ಸ್ಪೂನ್ * ಬ್ಯಾಡಗಿ ಅಥವಾ ಗುಂಟೂರು ಮೆಣಸಿನಕಾಯಿ ಐದರಿಂದ ಆರು * ಕರಿಬೇವಿನ ಎಲೆ ಸ್ವಲ್ಪ * ಅರಿಶಿನ ಪುಡಿ ಅರ್ಧ ಸ್ಪೂನ್ * ಬೆಳ್ಳುಳ್ಳಿ ಎರಡು ಗಡ್ಡೆ * ಒಣಕೊಬ್ಬರಿ 4 ಸ್ಪೂನ್ * ನೆನೆಸಿದ ಅಕ್ಕಿ ಒಂದು ಸ್ಪೂನ್ *ಮಾಡುವ ವಿಧಾನ; ಮೊದಲಿಗೆ ಒಂದು ಬಾಣಲೆಯಲ್ಲಿ ಒಂದು ಸ್ಪೂನ್ ಎಣ್ಣೆ ಹಾಕಿ …

Read more