ಕೂಡ್ಲಿಗಿಯಲ್ಲಿ ಜಪಾನೀಸ್ ಶೈಲಿಯ ಮಿಯಾವಾಕಿ ಅರಣ್ಯ ನಿರ್ಮಾಣಕ್ಕೆ ಚಾಲನೆ

ಕೂಡ್ಲಿಗಿಯಲ್ಲಿ ಜಪಾನೀಸ್ ಶೈಲಿಯ ಮಿಯಾವಾಕಿ ಅರಣ್ಯ ನಿರ್ಮಾಣಕ್ಕೆ ಚಾಲನೆ: ಭಾರತ್ ವನ್ ಯೋಜನೆಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಚಾಲನೆ* ಕೂಡ್ಲಿಗಿ, ಜೂನ್ 7: ಪರಿಸರ ಸಂರಕ್ಷಣೆ ಹಾಗೂ ಹಸಿರು ವಲಯದ ವಿಸ್ತರಣೆಗೆ ಒತ್ತು ನೀಡುವ ಮಹತ್ವಾಕಾಂಕ್ಷೆಯ “ಭಾರತ್ ವನ್” ಯೋಜನೆಗೆ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ Nirmala Sitharaman ಚಾಲನೆ ನೀಡಿದರು. ಈ ಯೋಜನೆಯಡಿ ಕೂಡ್ಲಿಗಿಯಲ್ಲಿ ಜಪಾನೀಸ್ ಶೈಲಿಯ ಮಿಯಾವಾಕಿ ಅರಣ್ಯ ನಿರ್ಮಾಣಗೊಳ್ಳಲಿದ್ದು, ಸ್ಥಳೀಯ ಸಮುದಾಯಗಳು, ಶಿಕ್ಷಣ ಸಂಸ್ಥೆಗಳು, ಸರ್ಕಾರಿ ಇಲಾಖೆಗಳು ಹಾಗೂ …

Read more

ಹೊಸಪೇಟೆಯಲ್ಲಿ ತಲೆಎತ್ತಲಿದೆ ಹಂಪಿ ವೈಭವದ ರಂಗಮಂದಿರ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ರಿಂದ ಚಾಲನೆ!

ಕೇಂದ್ರ ವಿತ್ತ ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಇಂದು ಬೆಳಿಗ್ಗೆ ವಿಜಯನಗರ ಜಿಲ್ಲೆಯ ಹೊಸಪೇಟೆಯ ಟಿ.ಬಿ. ಡ್ಯಾಮ್ ರಸ್ತೆಯ ಜಿಲ್ಲಾಧಿಕಾರಿಗಳ ಕಚೇರಿ ಬಳಿ ನೂತನವಾಗಿ ನಿರ್ಮಾಣವಾಗಲಿರುವ “ವಿಜಯನಗರ ಜಿಲ್ಲಾ ಸಾಂಸ್ಕೃತಿಕ ಕೇಂದ್ರ” (ರಂಗಮಂದಿರ)ಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ರಾಜ್ಯ ಪ್ರವಾಸದ ಭಾಗವಾಗಿ ಜಿಲ್ಲೆಗೆ ಆಗಮಿಸಿದ್ದ ಸಚಿವರು ಭೂಮಿ ಪೂಜೆ ನೆರವೇರಿಸಿದ ಬಳಿಕ, ರಂಗಮಂದಿರದ ಪ್ರಧಾನ ವಾಸ್ತುಶಿಲ್ಪ ವಿನ್ಯಾಸಕಾರರಾದ ಅವಿನಾಶ್ ಜೈನ್ ಅವರಿಂದ ಯೋಜನೆಯ ನೀಲನಕ್ಷೆ ಹಾಗೂ ವಿನ್ಯಾಸದ ಕುರಿತು ಮಾಹಿತಿ ಪಡೆದರು. ಸಂಸದರ ಅನುದಾನದಡಿ …

Read more

ಮಾದರಿ ರೈತ ಮಹಿಳೆ

ಕಷ್ಟಪಟ್ಟು ದುಡಿದ ಹಣವನ್ನ ಸ್ವಂತಕ್ಕೆ ಬಳಸಿಕೊಳ್ಳೋರ ಮಧ್ಯೆ, ತಾವು ಬೆವರು ಹರಿಸಿ ಗಳಿಸಿದ ಕೂಲಿ ಹಣವನ್ನ ಸರ್ಕಾರಿ ಶಾಲಾ ಮಕ್ಕಳಿಗಾಗಿ ಮುಡಿಪಾಗಿಟ್ಟ ಅಪರೂಪದ ರೈತಮಹಿಳೆಯೊಬ್ಬರು ನಮ್ಮ ವಿಜಯನಗರ ಜಿಲ್ಲೆಯಲ್ಲಿದ್ದಾರೆ! ಹೌದು, ಕಾಗನೂರು ಗ್ರಾಮದ ಶ್ರೀಮತಿ ಗೌಡ್ರು ಹಾಲಮ್ಮ ಶಿವಕುಮಾರ್ ಅವರು ತಾವು ನರೇಗಾ ಅಂದರೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಷ್ಟಪಟ್ಟು ದುಡಿದ ಹಣವನ್ನು ಸರ್ಕಾರಿ ಶಾಲೆಯ ಬಡ ಮಕ್ಕಳ ಕಲಿಕಾ ಸಾಮಗ್ರಿಗಳಿಗೆ ವಿನಿಯೋಗಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ಇವರ ಪತಿ ಶಿವಕುಮಾರ್ ಕಾಗನೂರು ಈಗಾಗಲೇ ‘ಸರ್ಕಾರಿ ಶಾಲೆ ಉಳಿಸಿ’ …

Read more

Panchayat Raj Recruitment 2026 : ಪರೀಕ್ಷೆ ಇಲ್ಲದೆ ಉದ್ಯೋಗ – ₹1 ಲಕ್ಷ ವೇತನದ ಹುದ್ದೆಗಳಿಗೆ ಅರ್ಜಿ ಆಹ್ವಾನ..!

Panchayat Raj Recruitment

Panchayat Raj Recruitment 2026 : ಪರೀಕ್ಷೆ ಇಲ್ಲದೆ ಉದ್ಯೋಗ – ₹1 ಲಕ್ಷ ವೇತನದ ಹುದ್ದೆಗಳಿಗೆ ಅರ್ಜಿ ಆಹ್ವಾನ..! ಕರ್ನಾಟಕದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಉದ್ಯೋಗ ಪಡೆಯಲು ಬಯಸುವ ಅಭ್ಯರ್ಥಿಗಳಿಗೆ ಭರ್ಜರಿ ಅವಕಾಶ ದೊರೆತಿದೆ. ಪಂಚಾಯತ್ ರಾಜ್ ಆಯುಕ್ತಾಲಯವು ಸಾಮಾಜಿಕವಾಗಿ ಸ್ಪಂದಿಸುವ ಸ್ಥಳೀಯ ಆಡಳಿತ (SRLG) ಕೋಶಕ್ಕಾಗಿ Subject Matter Expert ಹಾಗೂ Young Professional ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿಯ ವಿಶೇಷತೆ ಎಂದರೆ ಯಾವುದೇ ಸ್ಪರ್ಧಾತ್ಮಕ …

Read more

ಜೀರಿಗೆ ಸಾರು

  ಜೀರಿಗೆ ಸಾರು ಮಾಡುವ ವಿಧಾನ   ಬೇಕಾಗಿರುವ ಸಾಮಗ್ರಿಗಳು * ಜೀರಿಗೆ ಎರಡು ಸ್ಪೂನ್ * ಕಾಳು ಮೆಣಸು ಒಂದು ಸ್ಪೂನ್ * ಬ್ಯಾಡಗಿ ಅಥವಾ ಗುಂಟೂರು ಮೆಣಸಿನಕಾಯಿ ಐದರಿಂದ ಆರು * ಕರಿಬೇವಿನ ಎಲೆ ಸ್ವಲ್ಪ * ಅರಿಶಿನ ಪುಡಿ ಅರ್ಧ ಸ್ಪೂನ್ * ಬೆಳ್ಳುಳ್ಳಿ ಎರಡು ಗಡ್ಡೆ * ಒಣಕೊಬ್ಬರಿ 4 ಸ್ಪೂನ್ * ನೆನೆಸಿದ ಅಕ್ಕಿ ಒಂದು ಸ್ಪೂನ್ *ಮಾಡುವ ವಿಧಾನ; ಮೊದಲಿಗೆ ಒಂದು ಬಾಣಲೆಯಲ್ಲಿ ಒಂದು ಸ್ಪೂನ್ ಎಣ್ಣೆ ಹಾಕಿ …

Read more