ಮಳೆಗಾಲದಲ್ಲಿ ಸ್ಕಿನ್ ಕೇರ್

ಮಳೆಗಾಲದಲ್ಲಿ ಸ್ಕಿನ್ ಕೇರ್ – ಚರ್ಮದ ಆರೈಕೆಗೆ ಸರಳ ಮತ್ತು ಪರಿಣಾಮಕಾರಿ ಸಲಹೆಗಳು ಮಳೆಗಾಲದಲ್ಲಿ ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿರುವುದರಿಂದ ಚರ್ಮದಲ್ಲಿ ಎಣ್ಣೆ ಹೆಚ್ಚಾಗುವುದು, ಮೊಡವೆಗಳು, ಅಲರ್ಜಿ ಹಾಗೂ ಚರ್ಮದ ಸೋಂಕುಗಳಂತಹ ಸಮಸ್ಯೆಗಳು ಕಾಣಿಸಬಹುದು. ಆದ್ದರಿಂದ ಈ ಸಮಯದಲ್ಲಿ ಸರಿಯಾದ ಸ್ಕಿನ್ ಕೇರ್ ರೂಟೀನ್ ಅನುಸರಿಸುವುದು ಬಹಳ ಮುಖ್ಯ. ಮಳೆಗಾಲದಲ್ಲಿ ಸಾಮಾನ್ಯ ಚರ್ಮ ಸಮಸ್ಯೆಗಳು ಮೊಡವೆ ಮತ್ತು ಎಣ್ಣೆಯ ಚರ್ಮ ಚರ್ಮದ ಅಲರ್ಜಿ ಫಂಗಲ್ ಇನ್ಫೆಕ್ಷನ್ ಚರ್ಮ ಕಪ್ಪಾಗುವುದು ಅಥವಾ ನಿರ್ಜೀವವಾಗುವುದು ತುಟಿ ಒಣಗುವುದು ಮಳೆಗಾಲದಲ್ಲಿ ಅನುಸರಿಸಬೇಕಾದ ಸ್ಕಿನ್ …

Read more

Panchayat Raj Recruitment 2026 : ಪರೀಕ್ಷೆ ಇಲ್ಲದೆ ಉದ್ಯೋಗ – ₹1 ಲಕ್ಷ ವೇತನದ ಹುದ್ದೆಗಳಿಗೆ ಅರ್ಜಿ ಆಹ್ವಾನ..!

Panchayat Raj Recruitment

Panchayat Raj Recruitment 2026 : ಪರೀಕ್ಷೆ ಇಲ್ಲದೆ ಉದ್ಯೋಗ – ₹1 ಲಕ್ಷ ವೇತನದ ಹುದ್ದೆಗಳಿಗೆ ಅರ್ಜಿ ಆಹ್ವಾನ..! ಕರ್ನಾಟಕದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಉದ್ಯೋಗ ಪಡೆಯಲು ಬಯಸುವ ಅಭ್ಯರ್ಥಿಗಳಿಗೆ ಭರ್ಜರಿ ಅವಕಾಶ ದೊರೆತಿದೆ. ಪಂಚಾಯತ್ ರಾಜ್ ಆಯುಕ್ತಾಲಯವು ಸಾಮಾಜಿಕವಾಗಿ ಸ್ಪಂದಿಸುವ ಸ್ಥಳೀಯ ಆಡಳಿತ (SRLG) ಕೋಶಕ್ಕಾಗಿ Subject Matter Expert ಹಾಗೂ Young Professional ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿಯ ವಿಶೇಷತೆ ಎಂದರೆ ಯಾವುದೇ ಸ್ಪರ್ಧಾತ್ಮಕ …

Read more

ಜೀರಿಗೆ ಸಾರು

  ಜೀರಿಗೆ ಸಾರು ಮಾಡುವ ವಿಧಾನ   ಬೇಕಾಗಿರುವ ಸಾಮಗ್ರಿಗಳು * ಜೀರಿಗೆ ಎರಡು ಸ್ಪೂನ್ * ಕಾಳು ಮೆಣಸು ಒಂದು ಸ್ಪೂನ್ * ಬ್ಯಾಡಗಿ ಅಥವಾ ಗುಂಟೂರು ಮೆಣಸಿನಕಾಯಿ ಐದರಿಂದ ಆರು * ಕರಿಬೇವಿನ ಎಲೆ ಸ್ವಲ್ಪ * ಅರಿಶಿನ ಪುಡಿ ಅರ್ಧ ಸ್ಪೂನ್ * ಬೆಳ್ಳುಳ್ಳಿ ಎರಡು ಗಡ್ಡೆ * ಒಣಕೊಬ್ಬರಿ 4 ಸ್ಪೂನ್ * ನೆನೆಸಿದ ಅಕ್ಕಿ ಒಂದು ಸ್ಪೂನ್ *ಮಾಡುವ ವಿಧಾನ; ಮೊದಲಿಗೆ ಒಂದು ಬಾಣಲೆಯಲ್ಲಿ ಒಂದು ಸ್ಪೂನ್ ಎಣ್ಣೆ ಹಾಕಿ …

Read more